Dark Light

Blog Post

mallikarjun charantimath

Mallikarjun Charantimath Revolts Against MLA Charantimath: ನಮ್ಮನ್ನು ಕರೆದುಕೊಳ್ಳಲು ಪಕ್ಷಗಳು ಸಾಲುಗಟ್ಟಿ ನಿಂತಿವೆ: ಮಲ್ಲಿಕಾರ್ಜುನ ಚರಂತಿಮಠ

Mallikarjun Charantimath Revolts Against MLA Charantimath Accuses of Appeasement And Selfishness ಬಾಗಲಕೋಟೆ: ಹಾಲಿ ಶಾಸಕ, ತಮ್ಮ ಸಹೋದರ ವೀರಣ್ಣ ಚರಂತಿಮಠ ಅವರನ್ನು ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ನೀಡಿದರೆ ಬಿಜೆಪಿಯನ್ನು ಬೆಂಬಲಿಸುತ್ತೇವೆ. ಇಲ್ಲವಾದಲ್ಲಿ ನಮ್ಮಲ್ಲೇ ಯಾರಾದರೂ ಒಬ್ಬರು ಕಣಕ್ಕಿಳಿಯುವ ಸಂಬಂಧ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಹೇಳಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಶಾಸಕ ವೀರಣ್ಣ ಚರಂತಿಮಠ ಅವರ ವಿರುದ್ಧ ಏಕವಚನದಲ್ಲಿ ಸುದೀರ್ಘ ಸುದ್ದಿಗೋಷ್ಠಿಯ ನಡೆಸಿದ ಅವರು ಶಾಸಕರ ದಿನಚರಿಯನ್ನು ಹಿಡಿದು ಅವರ ರಾಜಕೀಯ […]

Read More

Kite Festival in Bagalkot: ನೀಲಿ ಬಾನಲ್ಲಿ ಚಿತ್ತಾರ ಬಿಡಿಸಿದ ಪತಂಗ…!

Kite Festival Enthralls Enthusiasts in Bagalkot ಬಾಗಲಕೋಟೆ: ಮುಗಿಲೆತ್ತರಕ್ಕೆ ಏರಿ ಭೂಮಿಯತ್ತ ಗಿರ,ಗಿರನೇ ಸಾಗುತ್ತ ಬಂದು ಜನರನ್ನು ರೋಮಾಂಚನಗೊಳಿಸುತ್ತಿದ್ದ ಪತಂಗಗಳು. ಆಕಾಶದಲ್ಲಿ ಬಣ್ಣ, ಬಣ್ಣದ ಚಿತ್ತಾರ ಬಿಡಿಸಿದ ಗಾಳಿಪಟಗಳು. ಚಿಕ್ಕದಾದ ಸೂತ್ರದಲ್ಲಿ ಬೃಹದಾಕಾರದ ಆಕ್ಟೊಪಸ್, ಡ್ರ್ಯಾಗನ್ … ಬಾನಿನಲ್ಲಿ ಜನರಿಗೆ ದರ್ಶನ ನೀಡಿದ ಪವರ್ ಸ್ಟಾರ್ ಪುನಿತ್‌ರಾಜಕುಮಾರ್, ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮಿಗಳು..! ಕೋಟೆನಾಡಿನ ಬಳಗ ನವನಗರದ ಜಿಲ್ಲಾ ಕ್ರೀಂಡಾಗಣದಲ್ಲಿ ಶುಕ್ರವಾರದಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಗಾಳಿಪಟ ಉತ್ಸವದ ಝಲಕ್‌ಗಳಿವು. ಎರಡು ದಿನಗಳ ಉತ್ಸವಕ್ಕೆ […]

Read More
rudset

Light Vehicle Driving Training: ಲಘು ವಾಹನ ಚಾಲನಾ ಪ್ರಮಾಣಪತ್ರ ವಿತರಣೆ

Certificate of Light Vehicle Driving Training Distributed ಬಾಗಲಕೋಟೆ: ಜಿಲ್ಲಾ ಪಂಚಾಯತ, ಹಾಗೂ ಬಿವಿವಿ ಸಂಘದ ಕೋಟಕ್ ಮಹೀಂದ್ರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಆರ್ ಸೆಟ್) ಸಹಯೋಗದದಲ್ಲಿ ಮಹಿಳೆಯರ ಲಘು ವಾಹನ ಚಾಲನಾ ತರಬೇತಿಯ ಪ್ರಮಾಣ ಪತ್ರ ಹಾಗೂ ಚಾಲನಾ ಪರವಾನಿಗೆ (ಡಿಎಲ್) ವಿತರಣಾ ಕಾರ್ಯಕ್ರಮ ಸೋಮವಾರ ನಡೆಯಿತು. ಪ್ರಮಾಣ ಪತ್ರ ಮತ್ತು ಚಾಲನಾ ಪರವಾನಿಗೆ ಕಾರ್ಡ ವಿತರಿಸಿದ ಮಾತನಾಡಿದ ಶಾಸಕ ವೀರಣ್ಣ ಚರಂತಿಮಠ ಅವರು ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆಯಿಂದ […]

Read More
tippu drama

Tippu Nija Kanasugalu Drama: ಸುಸೂತ್ರ ಪ್ರದರ್ಶನ ಕಂಡ ಟಿಪ್ಪು ನಿಜ ಕನಸುಗಳು ನಾಟಕ

Tippu Nija Kanasugalu Drama Gets a Smooth Screening ಬಾಗಲಕೋಟೆ: ಬಹುಚರ್ಚಿತ ಮೈಸೂರು ರಂಗಾಯಣದ ಟಿಪ್ಪು ನಿಜ ಕನಸುಗಳು ನಾಟಕವು ರವಿವಾರ ಸಂಜೆ ನವನಗರದ ಕಲಾಭವನದಲ್ಲಿ ಸುಸೂತ್ರವಾಗಿ ಪ್ರದರ್ಶನ ಕಂಡಿತು. ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರಚಿಸಿ, ನಿರ್ದೇಶಿಸಿರುವ ಈ ನಾಟಕಕ್ಕೆ ಭೀಮ್ ಆರ್ಮಿ ಸೇರಿ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಆದರೆ ಪೊಲೀಸರ ಬೆಂಗಾವಲಿನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ವೇದಿಕೆಯಲ್ಲಿ ಟಿಪ್ಪು ಪಾತ್ರಧಾರಿ ಬರುತ್ತಿದ್ದಂತೆ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಗಳ ಜೋರಾಗಿದ್ದವು. ನಾಟಕ ಆರಂಭಕ್ಕೂ ಮುನ್ನ ಮಾತನಾಡಿದ […]

Read More
retired soldiers

Retired Soldiers Felicitated: ಬಾಗಲಕೋಟೆಯ ಕಿಲ್ಲೆಯಲ್ಲಿ ನಿವೃತ್ತ ಯೋಧರಿಗೆ ಸನ್ಮಾನ

Retired Soldiers Felicitated in Killa of Bagalkot ಬಾಗಲಕೋಟೆ: ಕಿಲ್ಲೆಯ ಶ್ರೀ ನರೇಂದ್ರ ಯುವಕ ಮಂಡಳಿ ಕಾರ್ಯಕರ್ತರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತವರಿಗೆ ಮರಳಿದ ವೀರ ಯೋಧರನ್ನು ಸನ್ಮಾನಿಸಿ ಭರಮಾಡಿಕೊಂಡಿತು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಮನೆಗೆ ಬರುವ ವೀರ ಯೋಧರಿಗೆ ಮಂಡಳದ ವತಿಯಿಂದ ಗೌರವ ಸಮರ್ಪಣೆ ಸಲ್ಲಿಸಲಾಗುತ್ತದೆ ಅದರಂತೆ ಸೇನೆಯಿಂದ ನಿವೃತ್ತಿಹೊಂದಿದ ಬೀಳಗಿ ತಾಲೂಕಿನ ಸಿದ್ದಾಪೂರ ಎಲ್ ಟಿ ಗ್ರಾಮದ ಹವಾಲ್ದಾರ ರವಿ ಲಮಾಣಿ, ಬೀಳಗಿ ತಾಲೂಕಿನ […]

Read More
health check up camp

Free Health check-up Camp: ಮುರನಾಳ ಪು. ಕೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

MRN ayurvedic medical college, Bagalkot Organised Free Health check-up Camp in Murnal PK Village ಬಾಗಲಕೋಟೆ : ಮುರನಾಳ ಪು. ಕೆ ಗ್ರಾಮದಲ್ಲಿ ಎಂಆರ್ ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು,ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಬಾಗಲಕೋಟೆ ಇವರ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧಿ ವಿತರಣೆಯ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು . ಈ ಶಿಬಿರದಲ್ಲಿ ಸಕ್ಕರೆ ಕಾಯಿಲೆ ತಪಾಸಣೆ, ರಕ್ತದೊತ್ತಡ ಪರೀಕ್ಷೆ, ಜೀರ್ಣ ಸಂಬಂಧಿ ಕಾಯಿಲೆ, ಆಮವಾತ,ಮೂಲವ್ಯಾಧಿ,ಚರ್ಮ ರೋಗ , […]

Read More

Traffic awaremess: ಗುಲಾಬಿ ಕೊಟ್ಟು ಗಾಂಧಿಗಿರಿ ಮೆರೆದ ಟ್ರಾಫಿಕ್ ಪೊಲೀಸರು

Traffic awaremess by giving rose to riders ಬಾಗಲಕೋಟೆ: ವಾಹನ ಸವಾರರನ್ನು ನಿಲ್ಲಿಸಿದ ತಕ್ಷಣ ಏಕವಚನದಲ್ಲಿ ಮಾತನಾಡಿ ಪೊಲೀಸರು ದಂಡ ವಿಧಿಸುವುದನ್ನು ಸದಾ ಕಾಣುತ್ತೇವೆ ಆದರೆ ಬಾಗಲಕೋಟೆ ಸಂಚಾರ ವಿಭಾಗ ಪೊಲೀಸರು ಶುಕ್ರವಾರ ಇದಕ್ಕೆ ಅಪವಾದ ಎಂಬಂತೆ ಗುಲಾಬಿ ಹಿಡಿದು ಗಾಂಧಿಗಿರಿ ಮೆರೆದರು. ಹೌದು ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು ಮುಂದಾದ ಸಂಚಾರ ವಿಭಾಗದ ಪಿಎಸ್‌ಐ ಅನಿತಾ ರಾಠೋಡ ನೇತೃತ್ವದ ಸಿಬ್ಬಂದಿ ನಗರದ ಬಸವೇಶ್ವರ ವೃತ್ತದಲ್ಲಿ ವಾಹನಗಳನ್ನು ತಡೆದು ಗುಲಾಬಿ ಹೂವು ನೀಡಿ ಸಂಚಾರ ನಿಯಮಗಳ […]

Read More

Madiwala Machideva: ಬಟ್ಟೆಯ ಜೊತೆ ಸಮಾಜ ಶುಚಿಗೊಳಿಸಿದವರು ಮಾಚಿದೇವರು

Madivala machideva cleaned the society just like cleaning the cloths ಬಾಗಲಕೋಟೆ: ಹನ್ನೆರಡನೆಯ ಶತಮಾನ ಶರಣರ ಯುಗವಾಗಿದ್ದು, ಅಂತಹ ಶರಣರ ಸಾಲಿನಲ್ಲಿ ಗಣಚಾರಿ ಎನಿಸಿಕೊಂಡಿದ್ದ ಮಡಿವಾಳ ಮಾಚಿದೇವ ಬಟ್ಟೆಯನ್ನು ಶುಚಿಗೊಳಿಸುವ ಕಾಯಕದ ಜೊತೆಗೆ ಸಮಾಜ ಸುಧಾರಣೆ ಕಾರ್ಯ ಮಾಡಿದರು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್‌ಪೂಜಾರ ಹೇಳಿದರು. ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಶರಣ ಮಡಿವಾಳ ಮಾಚಿದೇವ ಜಯಂತಿ […]

Read More
NREGA festival

Narega Festival in Kisarooru: ಕಿಸರೂರ ಗ್ರಾಮದಲ್ಲಿ ನರೇಗೋತ್ಸವ ಕಾರ್ಯಕ್ರಮ

Zila Panchayat Organised NREGA  Festival in Kisarooru ಬಾಗಲಕೋಟೆ: ನರೇಗಾ ಯೋಜನೆಯಿಂದ ಗ್ರಾಮದ ಸಮಗ್ರ ಅಭಿವೃದ್ದಿ ಸಾಧ್ಯವೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್ ಹೇಳಿದರು. ತಾಲೂಕಿನ ಭಗವತಿ ಗ್ರಾಮ ಪಂಚಾಯತಿ ಕಿರಸೂರ ಗ್ರಾಮದ ಕೆರೆ ಆವರಣದಲ್ಲಿ ಗುರುವಾರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆ, ಜಿಲ್ಲಾ ಮತ್ತು ತಾಲೂಕಾ ಪಂಚಾಯತ ಹಾಗೂ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಹಯೋಗದಲ್ಲಿ ಹಮ್ಮಿಕೊಂಡ ನರೇಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನರೇಗಾ ಯೋಜನೆಯಲ್ಲಿ […]

Read More

Workshop regarding child marriage: ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಕಾರ್ಯಾಗಾರ

Workshop regarding child marriages prevention ಬಾಗಲಕೋಟೆ: ಸಮಾಜದ ಪಿಡುವಾಗಿ ಪರಿಣಮಿಸಿದ ಬಾಲ್ಯವಿವಾಹ ತಡೆಗೆ ಸರಕಾರ ಜಾರಿಗೆ ತಂದ ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ದೇಶಪಾಂಡೆ ಹೇಳಿದರು. ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಬಾಲ್ಯವಿವಾಹ ನಿಷೇಧ ಕುರಿತು ನಿಷೇಧಾಧಿಕಾರಿಗಳಿಗೆ ಕ್ರಮಬದ್ದ ಕಾರ್ಯವಿಧಾನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು […]

Read More