MLA Dr Veeranna Charatimath Flags off the Procession of Muchkhandi Veerabhadreshwara Temple Chariot
ಬಾಗಲಕೋಟೆ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಮುಚಖಂಡಿ ವೀರಭದ್ರೇಶ್ವರ ದೇವಾಲಯದ ನೂತನ ಬೆಳ್ಳಿ ರಥದ ಮೆರವಣಿಗೆಗೆ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಚಾಲನೆ ನೀಡಿದರು.
ವಿದ್ಯಾಗಿರಿ 21 ಕ್ರಾಸ್ ದಲ್ಲಿರುವ ಗಂಗೂರ ಅವರ ಮನೆಯಿಂದ ಮೆರವಣಿಗೆ ಚಾಲನೆ ನೀಡಲಾಯಿತು. ಕಮಿಟಿ ಅಧ್ಯಕ್ಷರಾದ ಗುರುಬಸವ ಸೂಳಿಭಾವಿ ಹಾಗೂ ಸ್ವಾಮೀಜಿಯವರು ಉಪಸ್ಥಿತರಿದ್ದರು.
ಈ ಮುನ್ನ ಮುಚಖಂಡಿ ವೀರಭದ್ರೇಶ್ವರ ಜೀರ್ಣೋದ್ಧಾರ ಸಮಿತಿ ವತಿಯಿಂದ 52 ಕೆಜಿ ತೂಕದ ಬೆಳ್ಳಿ ರಥವನ್ನು ಲೋಕಾರ್ಪಣೆ ಗೊಳಿಸಲಾಯಿತು.