![mallikarjun charantimath](https://nammabagalkot.com/wp-content/uploads/2023/02/WhatsApp-Image-2023-02-10-at-5.52.22-PM-758x400.jpeg)
Mallikarjun Charantimath Revolts Against MLA Charantimath: ನಮ್ಮನ್ನು ಕರೆದುಕೊಳ್ಳಲು ಪಕ್ಷಗಳು ಸಾಲುಗಟ್ಟಿ ನಿಂತಿವೆ: ಮಲ್ಲಿಕಾರ್ಜುನ ಚರಂತಿಮಠ
Mallikarjun Charantimath Revolts Against MLA Charantimath Accuses of Appeasement And Selfishness ಬಾಗಲಕೋಟೆ: ಹಾಲಿ ಶಾಸಕ, ತಮ್ಮ ಸಹೋದರ ವೀರಣ್ಣ ಚರಂತಿಮಠ ಅವರನ್ನು ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ನೀಡಿದರೆ ಬಿಜೆಪಿಯನ್ನು ಬೆಂಬಲಿಸುತ್ತೇವೆ. ಇಲ್ಲವಾದಲ್ಲಿ ನಮ್ಮಲ್ಲೇ ಯಾರಾದರೂ ಒಬ್ಬರು ಕಣಕ್ಕಿಳಿಯುವ ಸಂಬಂಧ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಹೇಳಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಶಾಸಕ ವೀರಣ್ಣ ಚರಂತಿಮಠ ಅವರ ವಿರುದ್ಧ ಏಕವಚನದಲ್ಲಿ ಸುದೀರ್ಘ ಸುದ್ದಿಗೋಷ್ಠಿಯ ನಡೆಸಿದ ಅವರು ಶಾಸಕರ ದಿನಚರಿಯನ್ನು ಹಿಡಿದು ಅವರ ರಾಜಕೀಯ […]