Dark Light

Blog Post

Namma Bagalkot > News > Bagalkot > Ministers to visit Koodalasangama: ಕೂಡಲಸಂಗಮಕ್ಕಿಂದು ಮೂವರು ಸಚಿವರ ಭೇಟಿ

Ministers to visit Koodalasangama: ಕೂಡಲಸಂಗಮಕ್ಕಿಂದು ಮೂವರು ಸಚಿವರ ಭೇಟಿ

3 Miniters to visit Koodalasangama today
ಬಾಗಲಕೋಟೆ: ಬೆಂಗಳೂರಿನಲ್ಲಿ ಸ್ಥಾಪಿಸಲಾಗುತ್ತಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಾಗಿ ಮೃತ್ತಿಕೆ ಒಯ್ಯಲು ಗೃಹ ಸಚಿವ ಅರಗ ಜ್ಞಾನೇಂದ್ರ, ಕಂದಾಯ ಸಚಿವ ಆರ್.ಅಶೋಕ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಶುಕ್ರವಾರ ಸುಕ್ಷೇತ್ರ ಕೂಡಲಸಂಗಮಕ್ಕೆ ಭೇಟಿ ನೀಡಲಿದ್ದಾರೆ.
ಬೆಳಗ್ಗೆ 11ರ ವೇಳೆಗೆ ಮೂವರೂ ಸಚಿವರು ಕೂಡಲ ಸಂಗಮಕ್ಕೆ ಭೇಟಿ ನೀಡಲಿದ್ದು, ಅಲ್ಲಿಂದ ಮೃತ್ತಿಕೆ ಪಡೆದು ಬೆಂಗಳೂರಿಗೆ ಮರಳುವರು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

Leave a comment

Your email address will not be published. Required fields are marked *