Dark Light

Blog Post

Namma Bagalkot > News >

Developmemt Programs: 9.95 ಕೋಟಿ ರೂ. ಕಾಮಗಾರಿಗೆ ಶಾಸಕ ಚರಂತಿಮಠ ಚಾಲನೆ

MLA Charantimath drives for 9.95 crores worth programs ಬಾಗಲಕೋಟೆ: ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಶಾಶ್ವತ ನೀರಾವರಿ ಸವಲಭ್ಯ ಒದಗಿಸುವ ನಿಟ್ಟಿನಲ್ಲಿ 9.95 ಕೋಟಿ ರೂ.ಗಳ ನೀರಾವರಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು. ತೋವಿವಿಯ ಆವರಣದಲ್ಲಿ ನೀರಾವರಿ ಸೌಲಭ್ಯಕ್ಕೆ ಭೂಮಿ ಪೂಜೆ ನೆರವೇರಿಗೆ ಚಾಲನೆ ನೀಡಿ ಮಾತನಾಡಿದ ಅವರು 2008ರಲ್ಲಿ ಕಾರ್ಯ ಪ್ರಾರಂಭಿಸಿ ತೋವಿವಿ ದ್ರಾಕ್ಷಿ, ದಾಳಿಂಬೆ, ಲಿಂಬೆ, ಸಪೋಟ, ಸೇರಿದಂತೆ ಅನೇಕ ತರಕಾರಿ ಬೆಳೆಗಳನ್ನು ಬೆಳೆಸಲಾಗುತ್ತಿತ್ತು. ಈ ಎಲ್ಲ […]

Read More

Economic crisis due to Congress schemes: ಕಾಂಗ್ರೆಸ್ ಯೋಜನೆಗಳಿಂದ ಆರ್ಥಿಕ ಸ್ಥಿತಿ ಅದೋಗತಿಗೆ: ಸಚಿವ ಕಾರಜೋಳ

Economic crisis due to Congress schemes – Govind Karjol ಬಾಗಲಕೋಟೆ: ಕಾಂಗ್ರೆಸ್ ಘೋಷಿಸಿರುವ ಉಚಿತ ಯೋಜನೆಗಳ ಅನುಷ್ಠಾನಕ್ಕೆ ವರ್ಷಕ್ಕೆ ಕನಿಷ್ಠ 5 ಲಕ್ಷ ಕೋಟಿ ಬೇಕಾಗಲಿದೆ, ಅಷ್ಟು ಮೊತ್ತವನ್ನು ವ್ಯಯಿಸಿದರೆ ಸರ್ಕಾರಿ‌ ನೌಕರರ ಸಂಬಳವನ್ನು ಎಲ್ಲಿಂದ‌ ಪಾವತಿಸುತ್ತಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು ರಾಜಸ್ಥಾನದಲ್ಲೂ ಕಾಂಗ್ರೆಸ್ ಇಂತಹದೇ ಘೋಷಣೆಗಳನ್ನು ಮಾಡಿದ್ದರಿಂದ ಅಲ್ಲಿ‌‌ನ ಸ್ಥಿತಿ‌ ಪಾಕಿಸ್ತಾನದ ರೀತಿ ಆಗಿದೆ. ಕರ್ನಾಟಕದಲ್ಲೂ ಸಾಲದ ಹೊರೆಯಿದ್ದು, ಕಾಂಗ್ರೆಸ್ ಘೋಷಣೆ ಅವಾಸ್ತವಿಕವಾಗಿದೆ […]

Read More

BL Santosh Advice: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಸಲಹೆ

BL Santosh advice ಬಾಗಲಕೋಟೆ: ಚುನಾವಣೆ ಪೂರ್ವದಲ್ಲಿ ಪಕ್ಷ ಸಂಘಟನೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ರವಿವಾರ ನಗರಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರು ನಗರದ ವಾರ್ಡ್ ನಂ.18ರಲ್ಲಿ ಬೂತ್ ಸದಸ್ಯರೊಂದಿಗೆ ನೇರ ಮಾತುಕತೆ ನಡೆಸಿದರಲ್ಲದೇ ನಂತರ ವಿಜಯ ಸಂಕಲ್ಪ ಅಭಿಯಾನ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದರು. ಬೆಳಗ್ಗೆ ಮೊದಲೇ ನಿಗದಿಪಡಿಸಿದಂತೆ ಸಮಯಕ್ಕೆ ಸರಿಯಾಗಿ ಪಕ್ಷದ ಕಚೇರಿಗೆ ಆಗಮಿಸಿದ ಅವರು ನಂತರ ಮುಚಖಂಡಿ ಕ್ರಾಸ್‌ನ ಬೂತ್ ನಂ.97ರ ವ್ಯಾಪ್ತಿಗೆ […]

Read More

Jaipur Foot Camp: ಕೃತಕ ಕೈ, ಕಾಲು ಜೋಡಣಾ ಶಿಬಿರ

Jaipur Artificial Limbs Camp to be Held on January 29 ಬಾಗಲಕೋಟೆ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಾಲಾಜಿ ಟ್ರಸ್ಟ್, ಇನ್ನರ್ ವೀಲ್ ಕ್ಲಬ್ ಹಾಗೂ ಹುಬ್ಬಳ್ಳಿಯ ಮಹಾವೀರ್ ಅಲಿಮ್ ಸೆಂಟರ ಇವರುಗಳ ಆಶ್ರಯದಲ್ಲಿ ಜೈಪುರ ಕೃತಕ ಕೈ, ಕಾಲು ಜೋಡಣಾ ಶಿಬಿರವನ್ನು ಜನವರಿ 29ರಂದು ಏರ್ಪಡಿಸಲಾಗಿದೆ. ಶಿಬಿರದಲ್ಲಿ ವಿಕಲಚೇತನರಿಗೆ ಉಚಿತವಾಗಿ ಜೈಪುರ್ ಕೃತಕ ಕಾಲುಗಳನ್ನ ಜೋಡಿಸಲಾಗುವುದು. ಜಗತ್ ವಿಖ್ಯಾತ ಜೈಪುರ್ ಕಾಲು ಜೋಡಣೆಯಿಂದ ಸುಲಭವಾಗಿ ನಡೆದಾಡಬಹುದು, ಓಡಾಡಬಹುದು, ಬೈಸಿಕಲ್ ತುಳಿಯಬಹುದು ಮತ್ತು ಸಾಮಾನ್ಯ […]

Read More

JDS Pancharathna Yatra: ಜ.23ರಂದು ಜಿಲ್ಲೆಗೆ ಪಂಚರತ್ನ ಯಾತ್ರೆ

Pancharatna Yatra of JDS to Enter Bagalkot on Jan.23 ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ಯೋಜನೆಗಳ ಸಂಕಲ್ಪ ಯಾತ್ರೆ ಜ.23ರಂದು ಜಿಲ್ಲೆಯನ್ನು ಪ್ರವೇಶಿಸಲಿದ್ದು, ಬಾದಾಮಿ ಕ್ಷೇತ್ರದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಜೆಡಿಎಸ್ ಪಕ್ಷದ ಬಾದಾಮಿ ಕ್ಷೇತ್ರದ ಅಭ್ಯರ್ಥಿ, ಪಕ್ಷದ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರದ ತಿಳಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಳೇದಗುಡ್ಡದಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಶುರುವಾಗಲಿದ್ದು, ಹಲವಾರು ಗ್ರಾಮಗಳಿಗೆ ಭೇಟಿ ನೀಡಲಾಗುತ್ತದೆ. ಕ್ಷೇತ್ರದ ಕೆರೂರು ಪಟ್ಟಣದಲ್ಲಿ ಅಂದು […]

Read More

Refrigerator & Air Conditionor Training: ರೆಫ್ರಿಜಿರೇಶನ್ ಮತ್ತು ಏರ್ ಕಂಡಿಶನ್ ತರಬೇತಿ

Refrigerator & Air conditionor training ಬಾಗಲಕೋಟೆ: ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ ವತಿಯಿಂದ 18 ರಿಂದ 45 ವಯಸ್ಸಿನ ನಿರುದ್ಯೋಗಿ ಯುವಕರಿಗಾಗಿ 30 ದಿನಗಳ ರೆಪ್ರೀಜಿರೇಶನ್ ಮತ್ತು ಎರ್ ಕಂಡಿಶನ್ ತರಬೇತಿ ಹಮ್ಮಿಕೊಳ್ಳಲಾಗಿದೆ. ತರಬೇತಿ ಊಟ ವಸತಿಯೊಂದಿಗೆ ಉಚಿತವಾಗಿದ್ದು, ಆಸಕ್ತರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ಪೋಸ್ಟಲ್ ವಿಳಾಸ ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ಸದ್ಯ ಮಾಡಿತ್ತಿರುವ ಕೆಲಸದ ವಿವರಗಳೊಂದಿಗೆ ಜನವರಿ 31 ರೊಳಗಾಗಿ ಕೆನರಾ ಬ್ಯಾಂಕ ದೇಶಪಾಂಡೆ ಆರ್‌ಸೆಟಿ (ಆರ್) ವಿಸ್ತರಣಾ […]

Read More

Sangamesh Nirani tweet against Yatnal: ಯತ್ನಾಳ ವಿರುದ್ಧ ಸಂಗಮೇಶ ನಿರಾಣಿಯಿಂದಲೂ ಟ್ವೀಟ್

Sangamesh nirani tweet against yatnal ಬಾಗಲಕೋಟೆ: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಸಚಿವ ಮುರುಗೇಶ ನಿರಾಣಿ ತಿರುಗಿಬಿದ್ದ ಬೆನ್ನಲ್ಲೇ ಅವರ ಸಹೋದರ, ಉದ್ಯಮಿ ಸಂಗಮೇಶ ನಿರಾಣಿ ಅವರು ಸಹ ಕೀಳು ಭಾಷೆಯನ್ನು ಬಳಿಸಿ ಶಾಸಕ ಯತ್ನಾಳ ವಿರುದ್ಧ ಟ್ವೀಟ್ ಮಾಡಿದ್ದಾರೆ. ರಾಜಕೀಯ ಪುನರ್‌ಜನ್ಮ ನೀಡಿದವರಿಗೆ ಮರಣಶಾಸನ ನೀಡುವುದು ಗೊತ್ತು ಎಚ್ಚರದಿಂದ ಇರು ಎಂಬ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಸಚಿವ ನಿರಾಣಿ ಅವರ ಸಹೋದರರು ಸಹ ಬಹಿರಂಗವಾಗಿ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ […]

Read More

Guruvandana Program to Siddeshwar Swamiji: ಸೀಮಿಕೇರಿ ಯಲ್ಲಿ ಜ್ಞಾನ ಯೋಗಿ ಸಿದ್ದೇಶ್ವರ ಶ್ರೀ ಗಳಿಗೆ ಗುರು ವಂದನ ಕಾರ್ಯಕ್ರಮ

Shradhananda Mutt Organises Guruvandana Program to Siddeshwar Swamiji ಬಾಗಲಕೋಟೆ: ಸೀಮಿಕೇರಿ ಗ್ರಾಮ ಹಾಗೂ ಶೃದ್ದಾಂನಂದ ಮಠದ ಭಕ್ತಾದಿಗಳಿಂದ ಜ್ಞಾನ ಯೋಗಿ ಸಿದ್ದೇಶ್ವರ ಶ್ರೀಗಳ ಭಾವ ಚಿತ್ರಕ್ಕೆ ಪುಷ್ಪಾಅರ್ಚಣೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅನಗವಾಡಿ ಅನುಸೂಯ ತಾಯಿ ಯವರು ಭಾಗವಹಿಸಿ ಮಾತನಾಡಿ ಶ್ರೀ ಗಳು ನಡೆದು ಬಂದ ದಾರಿ ಅವರ ಆದರ್ಶ ಬಗ್ಗೆ ತಿಳಿಸಿದರು. ಸಿದ್ದೇಶ್ವರ ಶ್ರೀಗಳು ಮನುಕುಲದ ಆದರ್ಶ ಪುರುಷ ಎಂದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ವೀರಭದ್ರಪ್ಪ ನಾಯಕ, […]

Read More

I am an Aspirant from Jamkhandi, Mohan Jadhav: ಜಮಖಂಡಿಯಿಂದ ನಾನೂ ಆಕಾಂಕ್ಷಿ, ಮೋಹನ ಜಾಧವ

I am an aspirant from Jamkhandi, Mohan Jadhav ಬಾಗಲಕೋಟೆ: ಜಮಖಂಡಿ ವಿಧಾನಸಭಾ ಕ್ಷೇತ್ರದಿಂದ‌ ಬಿಜೆಪಿ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ದ ಎಂದು ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಮೋಹನ ಜಾಧವ ತಿಳಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1980 ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ಸಾರ್ವಜನಿಕ ಜೀವನವನ್ನು ಆರಂಭಿಸಿ ನಂತರ ಬೀಳಗಿ ತಾಲೂಕು ಘಟಕಕ್ಕೆ ಎರಡು ಬಾರಿ ಅಧ್ಯಕ್ಷನಾಗಿದ್ದೆ, ಪಕ್ಷದಿಂದ ಈ ಬಾರಿ ಟಿಕೆಟ್ ನೀಡುವಂತೆ ಹಿರಿಯ‌‌ ನಾಯಕರಿಗೆ ಮನವಿ ಮಾಡಿರುವುದಾಗಿ […]

Read More

BUDA Meeting Held: ಶಾಸಕ ಡಾ.ವೀರಣ್ಣ ಚರಂತಿಮಠ ಅಧ್ಯಕ್ಷತೆಯಲ್ಲಿ ಬುಡಾ ಪ್ರಾಧಿಕಾರದ ಸಭೆ

BUDA Meeting Held Under MLA Charatimath’s Leadership ಬಾಗಲಕೋಟೆ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಭಾಪತಿಯೂ ಆಗಿರುವ ಶಾಸಕ ಡಾ.ವೀರಣ್ಣ ಚರಂತಿಮಠ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ಸಭೆ ನಡೆಯಿತು. ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬುಡಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಬಿಟಿಡಿಎ ಮಾಜಿ ಸಭಾಪತಿ ‌ಜಿ.ಎನ್.ಪಾಟೀಲ, ಸದಸ್ಯರಾದ ಶಿವಾನಂದ ಟವಳಿ, ಕುಮಾರ ಯಳ್ಳಿಗುತ್ತಿ ಉಪಸ್ಥಿತರಿದ್ದರು.

Read More